ಮೆಸ್ಕಾಂ ಜನಸಂಪರ್ಕ ಸಭೆ


ಶಿವಮೊಗ್ಗ: ಏ.12ರ ಬೆಳಗ್ಗೆ 10:30ರಿಂದ 12ರ ವರೆಗೆ ನಗರದ ಉಪ ವಿಭಾಗ-2 ಕೃಷಿ ಕಟ್ಟಡ, ಓ.ಟಿ ರಸ್ತೆ. ಘಟಕ-4, ಕೆ.ಆರ್ ಪುರಂ ಸರ್ಕಾರಿ ಶಾಲೆ ಹತ್ತಿರ. ಘಟಕ-5 ಭಾರತೀಯ ಸಭಾ ಭವನ ಆರ್ ಎಂ ಎಲ್ ನಗರ. ಘಟಕ-6, 100 ಅಡಿ ರಸ್ತೆ, ಹೊಸ ಮಂಡ್ಲಿ.  ಈ ಸ್ಥಳಗಳ ಮೆಸ್ಕಾಂ ಕಛೇರಿಗಳಲ್ಲಿ ಜನ ಸಂಪರ್ಕ ಸಭೆ ನಡೆಯಲಿದ್ದು ಸಾರ್ವಜನಿಕರು ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Comments

Popular posts from this blog

ಕುಡಿಯುವ ನೀರು ಪೂರೈಕೆ ವ್ಯತ್ಯಯ: ಸಹಕರಿಸಲು ಮನವಿ

ದತ್ತಿನಿಧಿ ಪುಸ್ತಕ ಪ್ರಶಸ್ತಿಗಳಿಗೆ ಪುಸ್ತಕಗಳ ಆಹ್ವಾನ: ಕನ್ನಡ ಸಾಹಿತ್ಯ ಪರಿಷತ್‌

ಉಚಿತ ಆರೋಗ್ಯ ತಪಾಸಣಾ ಶಿಬಿರ: ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ